Monday, July 16, 2012


ಅನಿಸುತಿದೆ ಮನಕಿಂದು ಒಬ್ಬಂಟ್ಟಿಯೆಂದು
ಹೇಗೆ ಸಮಾಧಾನಿಸಲಿ ನಾನಿಲ್ಲಿ
ನೀ ಒಬ್ಬಂಟ್ಟಿಯಲ್ಲವೆಂದು
ಪರಿಪರಿಯಾಗಿ ಪ್ರಯತ್ನಿಸಿ ಸೋತಿರುವೆ ನಾನು
ಅದೆಂದು ದೊರತೀತು ಸಮಾಧಾನ
ಕಾದಿರುವೆ ನಾನು  ಚಾತಕ ಪಕ್ಶಿಯಂತೆ
ರಾಮನಿಗೆ ಕಾದಿರುವ ಶಬರಿಯಂತೆ
ಅಂದು ಕಾದಳು ಶಬರಿ ರಾಮನಿಗಾಗಿ,
ಇಂದು ನಾ ಕಾದಿರುವೆ ನೆಮ್ಮದಿಗಾಗಿ
ನಾನು ಶಬರಿಯೇ
ವ್ಯತ್ಯಸವೇನಿಲ್ಲ ನನಗೂ,ಆಕೆಗೂ
ಆಕೆ ಶಬರಿ, ನಾನು..................

No comments:

Post a Comment