ಅನಿಸುತಿದೆ ಮನಕಿಂದು ಒಬ್ಬಂಟ್ಟಿಯೆಂದು
ಹೇಗೆ ಸಮಾಧಾನಿಸಲಿ ನಾನಿಲ್ಲಿ
ನೀ ಒಬ್ಬಂಟ್ಟಿಯಲ್ಲವೆಂದು
ಪರಿಪರಿಯಾಗಿ ಪ್ರಯತ್ನಿಸಿ ಸೋತಿರುವೆ ನಾನು
ಅದೆಂದು ದೊರತೀತು ಸಮಾಧಾನ
ಕಾದಿರುವೆ ನಾನು ಚಾತಕ ಪಕ್ಶಿಯಂತೆ
ರಾಮನಿಗೆ ಕಾದಿರುವ ಶಬರಿಯಂತೆ
ಅಂದು ಕಾದಳು ಶಬರಿ ರಾಮನಿಗಾಗಿ,
ಇಂದು ನಾ ಕಾದಿರುವೆ ನೆಮ್ಮದಿಗಾಗಿ
ನಾನು ಶಬರಿಯೇ
ವ್ಯತ್ಯಸವೇನಿಲ್ಲ ನನಗೂ,ಆಕೆಗೂ
ಆಕೆ ಶಬರಿ, ನಾನು..................
No comments:
Post a Comment