Thursday, May 8, 2014

ದಿನಾಂಕ ೭/೫/೨೦೧೪ ರಂದು ವಿಜಯ ಕರ್ನಾಟಕದಲ್ಲಿ ಪ್ರಕಟಿತ

Monday, May 5, 2014

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನಗಳು




Friday, February 7, 2014

ಬರೆಯುವೆನೊಂದು ಕವಿತೆಯ ನಿನಗಾಗಿ
ನಿನ್ನ ಪ್ರೀತಿ ತುಂಬಿದ ಮಾತಿಗಾಗಿ
ಓ ಗೆಳೆಯಾ,ಕಾತರಿಸುತ್ತಿದ್ದೇನೆ ನಾನಿಲ್ಲಿ.ನಿನ್ನ ಬರುವಿಕೆಗಾಗಿ
ನಿನ್ನೊಲವ ಧಾರೆಯ ಸಿಂಚನಕ್ಕಾಗಿ
ಅದೆಂದು ಬರುವೆ ನೀನು ನನ್ನವನಾಗಿ
ನನ್ನೊಲುಮೆಯ ಕಣ್ಮಣಿಯಾಗಿ
ನನ್ನೊಲವ ಮುಂಗಾರು ಮಳೆಯಾಗಿ..........